My Story – Motivational Session by Successful Entrepreneur Organized by Startup Cell@SJMIT

        My Story – Motivational Session by Successful Entrepreneur organized by Startup Cell

Read More

kannada Rajyotsava @SJMIT

        ಎಸ್‌ ಜೆ ಎಂತಾಂತ್ರಿಕ | ಮಹಾವಿದ್ಯಾಲಯದಲ್ಲಿ 50ನೇ ಕನ್ನಡ ರಾಜ್ಯೋತ್ಸವವನ್ನು “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಅಭಿಯಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ.ಭರತ್‌ ಪಿ.ಬಿ ಮಾತನಾಡಿ, ಅರಸು | ಮನೆತನಗಳಾದ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ | ಚಾಲುಕ್ಯರು, ಹೊಯ್ಸಳರು, ಗಂಗರು ಹಾಗೂ ಸೇವಣರು ಕನ್ನಡದಲ್ಲಿ ಆಡಳಿತ ನಡೆಸಿ ಕನ್ನಡದ ಭಾಷೆ ಬೆಳವಣಿಗೆಗೆ ಕಾರಣರಾದರು. | ಕನ್ನಡ ಭಾಷೆ ಜೀವಂತವಾಗಿರಬೇಕಾದರೆ ನಾವು ಹೆಚ್ಚು ಹೆಚ್ಚು ಕನ್ನಡವನ್ನು ಬಳಸಬೇಕು. ಕೀಳಿರಿಮೆ ತೊಡೆದು ನಾವು

Read More